ಬಂಧನ ಚಿತ್ರದ ವಿಷಾದ ಗೀತೆ… ಪ್ರೇಮದಾ ಕಾದಂಬರಿ…ಯಡ್ಡಿ ಬಾಯಲ್ಲಿ ಹೀಗಾಗಿದೆ ನೋಡಿ…
ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…. ಆಗದಿರಲಿ ಬಂಧನ,
ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…
ಆಗದಿರಲಿ ಬಂಧನ ……!!
ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ,
ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ,
ಬಂದು ಹೋಯಿತು ಕೋಟಿ ಸಾವಿರ, ತಿಂದೆ ನಾನು ನಿರಂತರ!!
ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…
ಆಗದಿರಲಿ ಬಂಧನ ……!!
ನನ್ನ ಗಾದಿಯ ನಂಟು ಕಳೆದು , ಕೆಳಗೆ ಇಳಿಸಿದ್ರು ನನ್ನನು,
ನನ್ನ ಗಾದಿಯ ನಂಟು ಕಳೆದು , ಕೆಳಗೆ ಇಳಿಸಿದ್ರು ನನ್ನನು,
ಕೆಳಗೆ ಇಳಿವಾಗ ,ಒಂದೇ ಆಸೆ, ಹೈಕಮಾಂಡ್ ಆರ್ಸಲಿ ನಮ್ಮವ್ರನ್ನು
ಯಡ್ಡಿಯ ಕಾದಂಬರಿ…. ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ…
ಆಗದಿರಲಿ ಬಂಧನ ……!!
ಆಗದಿರಲಿ……….ಉಹ್ು ಉಹ್ು. ಬಂಧನ ……!!
